ಜಗನ್ನಾಥನ ರಥಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಒಡಿಶಾದ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟು ಜನಾಂಗದವರು ಹಬ್ಬವನ್ನು ಆಚರಿಸಲು ನಾರಾಯಣಪಟ್ಟಣಕ್ಕೆ ಬರಲು ಪ್ರಾರಂಭಿಸುತ್ತಾರೆ. ಕೊನೆಯ ದಿನವನ್ನು ಬಹುದಾ ಯಾತ್ರೆಯೆಂದು ಕರೆಯಲಾಗುತ್ತದೆ- ಇದು ಜಗನ್ನಾಥನ ರಥವು ದೇವಾಲಯಕ್ಕೆ ಹಿಂದಿರುಗುವ ದಿನವಾಗಿದೆ. 14-16ರ ವಯೋಮಾನದ ಈ ಮೂವರು ಹಬ್ಬದಲ್ಲಿ ಸಂತಸದಿಂದ ನಡೆದಾಡುತ್ತಿದ್ದರು.

ಫೋಟೋ: ಪಿ ಸಾಯಿನಾಥ್, ಜುಲೈ 2, 2009, ನಿಕಾನ್ ಡಿ 300.

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru