ಬ್ರೈಲ್ ಮತ್ತು ಮತಪತ್ರ
ಅಂಗವಿಕಲ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕೆನ್ನುವ ಸರ್ಕಾರಿ ನಿಯಮಗಳು ಜಾರಿಯಲ್ಲಿದ್ದರೂ ಬಬ್ಲು ಕೈಬ್ರತಾ ಅವರಂತಹ ಕೆಲವರಿಗೆ 2024ರ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆಯೆನ್ನುವ ಕುರಿತು ಯಾವ ಗ್ಯಾರಂಟಿಯೂ ಇಲ್ಲ
ಮೇ 24, 2024 | ಸರ್ಬಜಯ ಭಟ್ಟಾಚಾರ್ಯ



ಅಂಗವಿಕಲ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕೆನ್ನುವ ಸರ್ಕಾರಿ ನಿಯಮಗಳು ಜಾರಿಯಲ್ಲಿದ್ದರೂ ಬಬ್ಲು ಕೈಬ್ರತಾ ಅವರಂತಹ ಕೆಲವರಿಗೆ 2024ರ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆಯೆನ್ನುವ ಕುರಿತು ಯಾವ ಗ್ಯಾರಂಟಿಯೂ ಇಲ್ಲ
ಮೇ 24, 2024 | ಸರ್ಬಜಯ ಭಟ್ಟಾಚಾರ್ಯ
ಎರಡು ವರ್ಷಗಳ ನಂತರ ಮತ್ತೆ ಶಾಲೆಗೆ ಮರಳಿರುವ ಬೌದ್ಧಿಕ ನ್ಯೂನತೆ ಇರುವ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಷ್ಟವಾಗಿರುವ ಕಾರಣ ಹಳೆಯ ದಿನಚರಿಯನ್ನು ಮತ್ತೆ ರೂಢಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ
ದೃಷ್ಟಿದೋಷವುಳ್ಳ ಮೂರು ಮಕ್ಕಳ ತಾಯಿಯಾದ ಸರಣ್ಯ ಆ ಮಕ್ಕಳ ಜೊತೆ ಶಾಲೆಗೆ ಹೋಗುತ್ತಾರೆ. ಒಂಟಿ ಪೋಷಕರಾದ ಇವರು ಗುಮ್ಮಿಡಿಪೂಂಡಿಯಿಂದ ಚೆನ್ನೈಗೆ ಮಾಡುವ 100 ಕಿಲೋಮೀಟರ್ಗಳ ಪ್ರಯಾಣ ದೈನಂದಿನ ಚಟುವಟಿಕೆಯ ಭಾಗವಾಗಿದೆ
ಜನವರಿ 20, 2023 | ಎಂ. ಪಳನಿ ಕುಮಾರ್
ಮುತ್ತುರಾಜರ ಕೈ ಚಿತ್ರಾರ ಭುಜದ ಮೇಲೆ ಮೇಲಿರುತ್ತದೆ, ಮತ್ತು ಚಿತ್ರಾ ಅವರ ದಾರಿಯನ್ನು ಮುನ್ನಡೆಸುತ್ತಾರೆ - ಮಧುರೈ ಜಿಲ್ಲೆಯ ಈ ಜೋಡಿ ಹೀಗೆ ಒಟ್ಟಾಗಿ ಬದುಕಿನ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಬಡತನ, ದುರ್ಬಲ ಆರೋಗ್ಯ ಮತ್ತು ದೈಹಿಕ ನ್ಯೂನತೆಯು ಅವರ ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತಿದೆ
ಸೆಪ್ಟೆಂಬರ್ 1, 2021 | ಎಂ. ಪಳನಿ ಕುಮಾರ್
ಶ್ರೀನಗರದ ರಖ್-ಎ-ಅರ್ಥ್ ಎಂಬ ಪುನರ್ವಸತಿ ಕಾಲೋನಿಗೆ ಸ್ಥಳಾಂತರಗೊಂಡ ನಂತರ ಅಖೂನ್ ಕುಟುಂಬವು ಸೆರೆಬ್ರಲ್ ಪಾಲ್ಸಿಯಿಂದ ಪೀಡಿತನಾಗಿರುವ ತಮ್ಮ ಮಗನಿಗೆ ಆರೋಗ್ಯ ಸೇವೆಯನ್ನು ಪಡೆಯುವಲ್ಲಿ, ಹಾಗೂ ಕೂಲಿ ಕೆಲಸವನ್ನು ಹುಡುಕುವಲ್ಲಿ ತೀವ್ರ ಸವಾಲುಗಳನ್ನು ಎದುರಿಸಿತು
ಮೇ 6, 2021 | ಕನಿಕಾ ಗುಪ್ತಾ
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ರೈತ ಕುಟುಂಬಗಳಲ್ಲಿ ಮಾನಸಿಕವಾಗಿ ಸಬಲರಲ್ಲದ ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಆಯ್ಕೆಯ ಕೊರತೆಯು ಮಕ್ಕಳ ಬದುಕು ಪ್ರಪಾತಕ್ಕಿಳಿದಿದ್ದರೆ ಅವರ ಪೋಷಕರ ಆತಂಕದ ಪರ್ವತವು ಬೆಳೆಯುತ್ತಲೇ ಇದೆ
ಫೆಬ್ರವರಿ 18, 2021 | ಜ್ಯೋತಿ ಶಿನೋಲಿ
ಮೀನುಗಾರರಾಗಿರುವ ಪ್ರಕಾಶ್ ಭಗತ್ ಅವರು ತನ್ನ ಕಾಲು ಊನವಾಗಿದ್ದರೂ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ನಾಸಿಕ್ನಿಂದ ದೆಹಲಿವರೆಗಿನ ವಾಹನ ಮೋರ್ಚಾದಲ್ಲಿ ಭಾಗವಹಿಸುತ್ತಿರುವ ತಮ್ಮ ಗ್ರಾಮ ಪರ್ಗಾಂವ್ನ ಜನರಿಗಾಗಿ ಅಡುಗೆ ಮಾಡುತ್ತಿದ್ದಾರೆ
ಡಿಸೆಂಬರ್ 23, 2020 | ಪಾರ್ಥ್ ಎಂ. ಎನ್. ಮತ್ತು ಶ್ರದ್ಧಾ ಅಗರ್ವಾಲ್
ಕಳೆದ ವರ್ಷ ಗ್ಯಾಂಗ್ರೀನ್ಗೆ ಪ್ರತಿಭಾ ಹಿಲಿಮ್ ತನ್ನ ಎಲ್ಲ ಮುಂಗೈ ಮತ್ತು ಮುಂಗಾಲುಗಳನ್ನು ಬಲಿ ನೀಡಬೇಕಾಯಿತು. ಆದರೆ ಮಹಾರಾಷ್ಟ್ರದ ಪಾಲ್ಘರ್ನ ಈ ಆದಿವಾಸಿ ಶಿಕ್ಷಕಿ ತನ್ನ ಮನೆಯಲ್ಲಿಯೇ ‘ಆನ್ಲೈನ್ ಶಿಕ್ಷಣ’ದ ಅಷ್ಟೇನೂ ಅವಕಾಶವಿಲ್ಲದ ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಮುಂದುವರೆಸಿದ್ದಾರೆ
ಡಿಸೆಂಬರ್ 3, 2020 | ಶ್ರದ್ಧಾ ಅಗರ್ವಾಲ್
ದೃಷ್ಟಿಮಾಂದ್ಯ ವಿಮಲ್ ಮತ್ತು ನರೇಶ್ ಥಾಕರೆ, ಮುಂಬೈ ಸ್ಥಳೀಯ ರೈಲುಗಳಲ್ಲಿ ಕರವಸ್ತ್ರಗಳನ್ನು ಮಾರುತ್ತಿದ್ದರು. ಲಾಕ್ಡೌನ್ ದೆಸೆಯಿಂದಾಗಿ ಅವರಿಗೆ ಹಾಗೂ ಇಂತಹ ಅನೇಕರಿಗೆ ಯಾವುದೇ ಆದಾಯ, ಬೆಂಬಲಗಳಿಲ್ಲದೆ, ಸಾಕಷ್ಟು ಅನಿಶ್ಚಿತ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ
ಜುಲೈ 10, 2020 | ಜ್ಯೋತಿ ಶಿನೋಲಿ
ಗರ್ಭಕೋಶ ತೆಗೆಯುವುದು ಸೇರಿದಂತೆ ಜೀವಿತಾವಧಿಯ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಗಳ ನಂತರ, ಪುಣೆ ಜಿಲ್ಲೆಯ ಹದಶಿ ಗ್ರಾಮದ ಬೀಬಾಬಾಯಿ ಲೊಯರೆ ಬಾಗಿ ಹೋಗಿದ್ದಾರೆ. ಈಗಲೂ, ಅವರು ಕೃಷಿ ಕೆಲಸವನ್ನು ಮಾಡುತ್ತಾರೆ ಮತ್ತು ಪಾರ್ಶ್ವವಾಯು ಪೀಡಿತ ಗಂಡನನ್ನು ನೋಡಿಕೊಳ್ಳುತ್ತಾರೆ
ಜುಲೈ 2, 2020 | ಮೇಧಾ ಕಾಳೆ
ಮಾನಸಿಕವಾಗಿ ಅಶಕ್ತರಾದ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ಬಲವಂತವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಕಸಿಯಲಾಗುತ್ತಿದೆ. ಆದರೆ ಮಹಾರಾಷ್ಟ್ರದ ವಾಡಿ ಗ್ರಾಮದ ಮಲನ್ ಮೋರ್ ಈ ವಿಷಯದಲ್ಲಿ ಅದೃಷ್ಟವಂತೆ, ಅವರಿಗೆ ಬೆಂಬಲವಾಗಿ ಆಕೆಯ ತಾಯಿ ನಿಂತಿದ್ದಾರೆ
ಜೂನ್ 9, 2020 | ಮೇಧಾ ಕಾಳೆ
ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ ಬಿಮ್ಲೇಶ್ ಜೈಸ್ವಾಲ್, ಲಾಕ್ಡೌನ್ ಸಮಯದಲ್ಲಿ ತಮ್ಮ ಪತ್ನಿ ಮತ್ತು ಮೂರು ವರ್ಷದ ಮಗಳೊಂದಿಗೆ ಗೇರ್ ಇಲ್ಲದ ಸ್ಕೂಟರ್ ನಲ್ಲಿ ಮಹಾರಾಷ್ಟ್ರದ ಪನ್ವೇಲ್ ನಿಂದ ಮಧ್ಯಪ್ರದೇಶದ ರೇವಾಗೆ 1,200 ಕಿ.ಮೀ ಪ್ರಯಾಣಿಸಿದ್ದರು.
ಮೇ 23, 2020 | ಪಾರ್ಥ್, ಎಂ. ಎನ್.
ಪಾರ್ವತಿ ದೇವಿಯ ಬೆರಳುಗಳು ಕುಷ್ಠರೋಗದಿಂದಾಗಿ ಜರ್ಝರಿತಗೊಂಡಿವೆ. ಹೀಗಾಗಿ ತ್ಯಾಜ್ಯ ವಿಲೇವಾರಿಯ ವೃತ್ತಿಯಲ್ಲಿರುವ ಲಕ್ನೋದ ಈ ಕಾರ್ಮಿಕ ಮಹಿಳೆ ಮತ್ತು ಈಕೆಯದ್ದೇ ಸ್ಥಿತಿಯಲ್ಲಿರುವ ಅದೆಷ್ಟೋ ಮಂದಿ ಆಧಾರ್ ಕಾರ್ಡಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿಪರ್ಯಾಸವೆಂದರೆ ಇದರಿಂದಾಗಿ ವಿಕಲಚೇತನರಿಗೆ ಸಿಗಬೇಕಾಗಿರುವ ಪಿಂಚಣಿ ಮತ್ತು ಪಡಿತರ ಸೌಲಭ್ಯಗಳಿಂದಲೂ ಈ ನತದೃಷ್ಟರು ವಂಚಿತರಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ
ಮಾರ್ಚ್ 30, 2018 | ಪೂಜಾ ಅವಸ್ಥಿ
Want to republish this article? Please write to [email protected] with a cc to [email protected]
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/living-with-disability-in-rural-india-kn