ಜಗನ್ನಾಥನ ರಥಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಒಡಿಶಾದ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟು ಜನಾಂಗದವರು ಹಬ್ಬವನ್ನು ಆಚರಿಸಲು ನಾರಾಯಣಪಟ್ಟಣಕ್ಕೆ ಬರಲು ಪ್ರಾರಂಭಿಸುತ್ತಾರೆ. ಕೊನೆಯ ದಿನವನ್ನು ಬಹುದಾ ಯಾತ್ರೆಯೆಂದು ಕರೆಯಲಾಗುತ್ತದೆ- ಇದು ಜಗನ್ನಾಥನ ರಥವು ದೇವಾಲಯಕ್ಕೆ ಹಿಂದಿರುಗುವ ದಿನವಾಗಿದೆ. 14-16ರ ವಯೋಮಾನದ ಈ ಮೂವರು ಹಬ್ಬದಲ್ಲಿ ಸಂತಸದಿಂದ ನಡೆದಾಡುತ್ತಿದ್ದರು.

ಫೋಟೋ: ಪಿ ಸಾಯಿನಾಥ್, ಜುಲೈ 2, 2009, ನಿಕಾನ್ ಡಿ 300.

ಅನುವಾದ: ಶಂಕರ. ಎನ್. ಕೆಂಚನೂರು

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru