ಸಾಂಕ್ರಾಮಿಕ-ಪಿಡುಗಿಗೆ-ಬೆಲೆ-ತೆರುತ್ತಿರುವ-ವಿದರ್ಭದ-ದನಗಾಹಿ-ಜನರು

Wardha, Maharashtra

Oct 26, 2021

'ಸಾಂಕ್ರಾಮಿಕ ಪಿಡುಗಿಗೆ ಬೆಲೆ ತೆರುತ್ತಿರುವ ವಿದರ್ಭದ ದನಗಾಹಿ ಜನರು'

ರಾಸುಗಳ ಅನಾರೋಗ್ಯ ಮತ್ತು ಮೇವಿನ ಕೊರತೆಯ ಸಮಸ್ಯೆಗಳ ಮುಗಿಯದ ತಾಪತ್ರಯಗಳ ಜೊತೆಗೆ ಈಗ ಹಾಲಿಗೆ ಬೇಡಿಕೆ ಇಲ್ಲದಿರುವುದು ಮತ್ತು ಸರಕು ಸಾಗಣೆಯ ಸರಪಳಿ ಮುರಿದು ಹೋದದ್ದರಿಂದ ಮೂಡಣ ಮಹಾರಾಷ್ಟ್ರದ ನಂದಗೌಳಿಗರು ಮತ್ತು ಇತರ ಹೈನುಗಾರರು ನಷ್ಟ ಅನುಭವಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Jaideep Hardikar

ನಾಗ್ಪುರ ಮೂಲದ ಜಯದೀಪ್ ಹರ್ಡೀಕರ್ ಅವರು ಹಿರಿಯ ಪತ್ರಕರ್ತ ಮತ್ತು ಪರಿಯ ವರದಿಗಾರರು. ಇವರು 'ರಾಮರಾವ್: ದಿ ಸ್ಟೋರಿ ಆಫ್ ಇಂಡಿಯಾಸ್ ಫಾರ್ಮ್ ಕ್ರೈಸಿಸ್' (Ramrao: The story of India's farm crisis) ಎಂಬ ಪುಸ್ತಕದ ಲೇಖಕರು. 2025ರಲ್ಲಿ, "ಅರ್ಥಪೂರ್ಣ, ಜವಾಬ್ದಾರಿಯುತ ಮತ್ತು ಪ್ರಭಾವಶಾಲಿ ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆ" ಹಾಗೂ "ಸಾಮಾಜಿಕ ಅರಿವು, ಅನುಕಂಪ ಮತ್ತು ಬದಲಾವಣೆಗೆ ಪ್ರೇರೇಪಿಸುವ" ಅವರ ಕೆಲಸವನ್ನು ಗುರುತಿಸಿ, ಜಯದೀಪ್ ಅವರಿಗೆ ರಾಮೋಜಿ ಎಕ್ಸಲೆನ್ಸ್ ಅವಾರ್ಡ್ಸ್ 2025 ಇದರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಶ್ರೇಷ್ಠತಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Author

Chetana Borkar

Chetana Borkar is a freelance journalist and a fellow at the Centre for People’s Collective, Nagpur.

Translator

B.S. Manjappa

ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.