ಕಟ್ಟೈಕುಟ್ಟುವಿನಲ್ಲಿ-ಕಥಾಗಾರಿಕೆ

Kanchipuram, Tamil Nadu

Nov 03, 2017

''ಕಟ್ಟೈಕುಟ್ಟುವಿನಲ್ಲಿ ಕಥಾಗಾರಿಕೆ''

ಶಿಕ್ಷಣ ಮತ್ತು ರಂಗಭೂಮಿ ಎರಡನ್ನೂ ಮಕ್ಕಳಿಗಾಗಿ ನೀಡುತ್ತಾ ವಿದ್ಯಾರ್ಥಿ ಕಲಾವಿದರನ್ನು ಸೃಷ್ಟಿಸುತ್ತಿರುವ ತಮಿಳುನಾಡಿನ ವಿಶಿಷ್ಟ ಶಾಲೆಯೊಂದರ ಕಥೆಯಿದು

Translator

Prasad Naik

Want to republish this article? Please write to [email protected] with a cc to [email protected]

Author

Namita Waikar

ಬರಹಗಾರ್ತಿಯೂ, ಅನುವಾದಕರೂ ಆದ ನಮಿತ ವಾಯ್ಕರ್ ‘ಪರಿ’ಯ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದ ಲಾಂಗ್ ಮಾರ್ಚ್’ ಎಂಬ ಇವರ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿದೆ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.