lockdown-forces-eeswar-to-climb-trees-again-kn

Visakhapatnam, Andhra Pradesh

Jun 11, 2025

ಲಾಕ್‌ಡೌನ್‌ನಿಂದಾಗಿ ಮತ್ತೆ ಮರ ಹತ್ತುವ ಅನಿವಾರ್ಯತೆಗೊಳಗಾದ ಈಶ್ವರ್

ಲಾಕ್‌ಡೌನ್ ಕಾರಣದಿಂದಾಗಿ ಈ ವರ್ಷ ಕೇವಲ 10-15 ದಿನಗಳಷ್ಟೇ ವ್ಯಾಪಾರ ಮಾಡಲು ಸಾಧ್ಯವಾಗಿರುವುದು ಮತ್ತು ತಾಟಿನಿಂಗು (ತಾಳೆ ಹಣ್ಣು) ಖರೀದಿಸುವ ಗ್ರಾಹಕರು ಕಡಿಮೆಯಾಗಿರುವುದರಿಂದಾಗಿ ವಿಶಾಖಪಟ್ಟಣಂನ ತಾಟಿನಿಂಗು ಮಾರಾಟಗಾರರು ಬೇಸಿಗೆಯಲ್ಲಿ ಜನಪ್ರಿಯ ತಾಟಿನಿಂಗು ಮಾರಾಟ ಮಾಡುವುದರಿಂದ ಸಿಗುತ್ತಿದ್ದ ತಮ್ಮ ಆದಾಯದ ಒಂದು ಭಾಗವನ್ನು ಕಳೆದುಕೊಂಡಿದ್ದಾರೆ

Want to republish this article? Please write to [email protected] with a cc to [email protected]

Student Reporter

Amrutha Kosuru

ಅಮೃತಾ ಕೋಸೂರು ಅವರು ವಿಶಾಖ ಪಟ್ಟಣ ಮೂಲದ ಹವ್ಯಾಸಿ ಪತ್ರಕರ್ತೆ. ಇವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ ಚೆನೈ. ಇದರ ಪದವೀಧರೆ.

Editor

Vinutha Mallya

ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.