ಸುಂದರಬನದಲ್ಲಿ ಆರೋಗ್ಯ ಹದಗೆಡುವುದೆಂದರೆ ಜೂಜಾಗಿಬಿಟ್ಟಿದೆ. ಭೌಗೋಳಿಕವಾಗಿ ಸವಾಲೆನಿಸುವಂತೆ ವಿಭಿನ್ನವಾಗಿದ್ದು ಬೆರಳೆಣಿಕೆಯ ಆರೋಗ್ಯ ಕೇಂದ್ರಗಳಿರುವ ಈ ಭಾಗದಲ್ಲಿ ಹೆಚ್ಚಿನ ವೈದ್ಯರು ಸೇವೆ ಸಲ್ಲಿಸಲು ಇಚ್ಛಿಸದ ಪರಿಣಾಮವಾಗಿ ಇಲ್ಲಿಯ ಸ್ಥಳೀಯರು ಮೊಬೈಲ್ ವೈದ್ಯಕೀಯ ಘಟಕಗಳತ್ತ ಮುಖಮಾಡಿದ್ದಾರೆ. ಇವುಗಳಲ್ಲದೆ ವೈದ್ಯಕೀಯ ಸೌಲಭ್ಯಕ್ಕಾಗಿ ಹೆಚ್ಚು ಹಣವನ್ನು ವ್ಯಯಿಸಿ ತಕ್ಕಮಟ್ಟಿನ ಮತ್ತು ಹೆಚ್ಚಿನ ದೂರದ ಪ್ರದೇಶಗಳಿಗೆ ಹೋಗಬೇಕಾಗಿರುವ ಅನಿವಾರ್ಯತೆಯೂ ಕೂಡ ಇಲ್ಲಿಯವರದ್ದು.
ಇಂಡಿಪೆಂಡೆಂಟ್ ಜರ್ನಲಿಸ್ಟ್ ಆಗಿರುವ ಊರ್ವಶಿ ಸರ್ಕಾರ್ 2016 ರ ಪರಿ ಫೆಲೋ ಕೂಡ ಹೌದು.
See more stories
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.