ಸಿಂಘು-ಗಡಿಯಲ್ಲಿ-ರೈತ-ಕ್ರಾಂತಿಯ-ಸರದಿಗಳು

Sonipat, Haryana

Apr 08, 2021

ಸಿಂಘು ಗಡಿಯಲ್ಲಿ ರೈತ ಕ್ರಾಂತಿಯ ಸರದಿಗಳು

ಹರಿಯಾಣ-ದೆಹಲಿ ಗಡಿಯಲ್ಲಿ ವಾರಗಳ ಕಾಲದಿಂದ ಪ್ರತಿಭಟನೆ ನಡೆಯುತ್ತಿದೆ, ಹಾಗೆಂದು ರೈತರು ತಮ್ಮ ಬೆಳೆಗಳು ಮತ್ತು ಭೂಮಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಹೀಗಾಗಿ ರಿಲೇ ಮಾದರಿಯಲ್ಲಿ ತಮ್ಮೊಳಗೆ ಸರದಿಗಳನ್ನು ಏರ್ಪಡಿಸಿಕೊಂಡಿದ್ದಾರೆ - ಕೆಲವು ರೈತರು ಕೃಷಿಗಾಗಿ ತಮ್ಮ ಊರಿಗೆ ಮರಳಿದಾಗ ಇತರ ರೈತರು ಅವರ ಸ್ಥಳವನ್ನು ಭರ್ತಿಗೊಳಿಸುತ್ತಾರೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.