ಪಂಜಾಬ್ನ ರೈತರು ಹೇಳುವಂತೆ ರಾಜ್ಯದಾದ್ಯಂತ ಇರುವ ಮಂಡಿಗಳ ವಿಶಾಲವಾದ ಮತ್ತು ಸುಲಭ ಪ್ರವೇಶದ ಅವಕಾಶವಿರುವ ಜಾಲವು ಅವರಿಗೆ ಕನಿಷ್ಟ ಬೆಂಬಲ ಬೆಲೆ ಮತ್ತು ಇತರ ವಿಶ್ವಾಸಾರ್ಹ ಪ್ರಕ್ರಿಯೆಗಳೊಂದಿಗೆ ಭದ್ರತೆ ನೀಡುತ್ತದೆ - ಮತ್ತು ಹೊಸ ಕೃಷಿ ಕಾನೂನುಗಳಿಂದ ಇವುಗಳನ್ನು ತೊಡೆದುಹಾಕಬಹುದೆನ್ನುವ ಭಯ ಅವರನ್ನು ಕಾಡುತ್ತಿದೆ
ನೋವಿತಾ ಸಿಂಗ್ ಪಂಜಾಬ್ ನ ಪಟಿಯಾಲಾ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕಿ. ಅವರು ಕಳೆದ ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಸಾಕ್ಷ್ಯಚಿತ್ರದ ಸಲುವಾಗಿ ದಾಖಲಿಸುತ್ತಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.