ಸುಂದರ್‌ಬನ್‌-ಚಂಡಮಾರುತದ-ಭೋರ್ಗರೆತದಲ್ಲಿ

South 24 Parganas, West Bengal

Apr 05, 2021

ಸುಂದರ್‌ಬನ್‌ ಚಂಡಮಾರುತದ ಭೋರ್ಗರೆತದಲ್ಲಿ

ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಹಾಗೂ ಚಂಡಮಾರುತಗಳು ತಮ್ಮ ಭೂಮಿ, ಮನೆ ಮತ್ತು ಜೀವನೋಪಾಯವನ್ನು ಕಸಿದುಕೊಂಡ ಕಾರಣ, ಅನೇಕರು ಸುಂದರ್‌ಬನ್‌ನಲ್ಲಿನ ತಮ್ಮ ಹಳ್ಳಿಗಳನ್ನು ತೊರೆದು ಹೋದರು. ಲಾಕ್‌ಡೌನ್‌ ಸಮಯದಲ್ಲಿನ ಅಂಫನ್‌, ಎರಡು ದಶಕಗಳಲ್ಲಿ ಅಪ್ಪಳಿಸಿದ ನಾಲ್ಕನೆಯ ಚಂಡಮಾರುತವಾಗಿದೆ.

Want to republish this article? Please write to [email protected] with a cc to [email protected]

Author

Sovan Daniary

ಸೋವನ್ ಡೇನಿಯರಿ, ಸುಂದರ್‌ಬನ್‌ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಈ ಪ್ರದೇಶದಲ್ಲಿನ ಶೈಕ್ಷಣಿಕ ವ್ಯವಸ್ಥೆ, ಹವಾಮಾನ ಬದಲಾವಣೆ ಮತ್ತು ಇವೆರಡಕ್ಕೂ ಇರುವ ಸಂಬಂಧಗಳ ಕುರಿತಂತೆ ಆಸಕ್ತರಾಗಿರುವ ಇವರು, ಛಾಯಾಚಿತ್ರಕಾರರು.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.