ಒಡಿಶಾದ ಒಡಿಯಾ ಮಠ ಗ್ರಾಮದಲ್ಲಿ, ಹಿರಿಯ ಕುಶಲಕರ್ಮಿ ಉಪೇಂದ್ರ ಕುಮಾರ್ ಪುರೋಹಿತ್ ತಮ್ಮ ಮೂರು ದಶಕಗಳ ಕಲೆಯ ಕುರಿತು ಮಾತನಾಡಿದ್ದಾರೆ. ಅವರು ಶೋಲಾಪಿತ್ ಸಸ್ಯದ ಮೃದುವಾದ ಸ್ಪಂಜಿನಂತಹ ಒಳಭಾಗವನ್ನು ಬಳಸಿ ಅಲಂಕಾರಗಳನ್ನು ಮಾಡುತ್ತಾರೆ
ಅನುಷ್ಕಾ ರೇ ಭುವನೇಶ್ವರದ XIM ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿ.
See more stories
Editors
Aditi Chandrasekhar
ಅದಿತಿ ಚಂದ್ರಶೇಖರ್ ಅವರು ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಹಿರಿಯ ವಿಷಯ ಸಂಪಾದಕರು. ಅವರು ಪರಿ ಎಜುಕೇಷನ್ ತಂಡದ ಪ್ರಮುಖ ಸದಸ್ಯರಾಗಿದ್ದರು ಮತ್ತು ಪರಿಯಲ್ಲಿ ಕೃತಿಗಳನ್ನು ಪ್ರಕಟಿಸಲು ಬಯಸುವ ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದರು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.