ನಾನು-ನನ್ನ-ಟ್ರ್ಯಾಕ್ಟರನ್ನು-ದೆಹಲಿಗೆ-ಒಯ್ಯಲಿದ್ದೇನೆ

Sonipat, Haryana

Apr 05, 2021

'ನಾನು ನನ್ನ ಟ್ರ್ಯಾಕ್ಟರನ್ನು ದೆಹಲಿಗೆ ಒಯ್ಯಲಿದ್ದೇನೆ'

ಹರಿಯಾಣದ ಕಂದ್ರೌಲಿ ಗ್ರಾಮದ ಯುವ ರೈತರು ಚೀಕು ಧಂಡಾ ರೈತರ ಹೋರಾಟದಲ್ಲಿ ಭಾಗವಹಿಸಲು ಐದು ಬಾರಿ ಸಿಂಗುವಿಗೆ ಹೋಗಿ ಬಂದಿದ್ದಾರೆ. ಅವರು ಈಗ ಮತ್ತೆ ಹೋಗುತ್ತಿದ್ದಾರೆ, ಈ ಬಾರಿ ಹೋಗುತ್ತಿರುವುದು ಜನವರಿ 26ರ ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಲು

Want to republish this article? Please write to [email protected] with a cc to [email protected]

Author

Gagandeep

ಗಗನದೀಪ್‌ (ಇವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸಲು ಬಯಸುತ್ತಾರೆ) ಕುರುಕ್ಷೇತ್ರ ಯೂನಿವರ್ಸಿಟಿಯ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.