ಕಚ್ಛ್-ಒಂಟೆಗಳ-ಸೆರೆ-ಶಿಕ್ಷೆಗೊಳಗಾದ-ಮರುಭೂಮಿಯ-ಹಡಗು

Amravati, Maharashtra

Jan 24, 2022

ಕಚ್ಛ್ ಒಂಟೆಗಳ ಸೆರೆ: ಶಿಕ್ಷೆಗೊಳಗಾದ ಮರುಭೂಮಿಯ ಹಡಗು

ಜನವರಿ 7ರಂದು ಮಹಾರಾಷ್ಟ್ರ ಪೊಲೀಸರು ಕಚ್ಛ್‌ನ ಅರೆಅಲೆಮಾರಿ ಪಶುಗಾಹಿಗಳು ಹೈದರಾಬಾದ್‌ನ ಕಸಾಯಿಖಾನೆಗಳಿಗೆ ಒಂಟೆಗಳನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂಬ ಸಂಶಯದ ಆಧಾರದ ಮೇಲೆ ಐವರು ಸಾಂಪ್ರದಾಯಿಕ ಪಶುಗಾಹಿಗಳನ್ನು ಬಂಧಿಸಿದರು. 58 ಒಂಟೆಗಳನ್ನೂ ವಶಕ್ಕೆ ತೆಗೆದುಕೊಂಡರು

Want to republish this article? Please write to [email protected] with a cc to [email protected]

Author

Jaideep Hardikar

ನಾಗ್ಪುರ ಮೂಲದ ಜಯದೀಪ್ ಹರ್ಡೀಕರ್ ಅವರು ಹಿರಿಯ ಪತ್ರಕರ್ತ ಮತ್ತು ಪರಿಯ ವರದಿಗಾರರು. ಇವರು 'ರಾಮರಾವ್: ದಿ ಸ್ಟೋರಿ ಆಫ್ ಇಂಡಿಯಾಸ್ ಫಾರ್ಮ್ ಕ್ರೈಸಿಸ್' (Ramrao: The story of India's farm crisis) ಎಂಬ ಪುಸ್ತಕದ ಲೇಖಕರು. 2025ರಲ್ಲಿ, "ಅರ್ಥಪೂರ್ಣ, ಜವಾಬ್ದಾರಿಯುತ ಮತ್ತು ಪ್ರಭಾವಶಾಲಿ ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆ" ಹಾಗೂ "ಸಾಮಾಜಿಕ ಅರಿವು, ಅನುಕಂಪ ಮತ್ತು ಬದಲಾವಣೆಗೆ ಪ್ರೇರೇಪಿಸುವ" ಅವರ ಕೆಲಸವನ್ನು ಗುರುತಿಸಿ, ಜಯದೀಪ್ ಅವರಿಗೆ ರಾಮೋಜಿ ಎಕ್ಸಲೆನ್ಸ್ ಅವಾರ್ಡ್ಸ್ 2025 ಇದರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಶ್ರೇಷ್ಠತಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.