ತೋಳ್ಪಾವಕೂತ್ತು ಗೊಂಬೆಯಾಟದ ಗೊಂಬೆಗಳನ್ನು ತಯಾರಿಸುವುದು ಒಂದು ಅಪರೂಪದ ಕಲೆಯಾಗಿದ್ದು, ಈ ಕಲೆಯಲ್ಲಿ ಎಮ್ಮೆ ಮತ್ತು ಆಡಿನ ಚರ್ಮವನ್ನು ಹದಗೊಳಿಸಿ ಅವುಗಳಿಗೆ ದೇವರ ರೂಪವನ್ನು ನೀಡಲಾಗುತ್ತದೆ. ಈಗೀಗ ಈ ಕಲೆಯಲ್ಲಿ ಮಲಬಾರ್ ಪ್ರದೇಶದ ಮಹಿಳೆಯರೂ ತೊಡಗಿಸಿಕೊಂಡಿದ್ದಾರೆ
ಸಂಗೀತ್ ಶಂಕರ್ ಅವರು ಐಡಿಸಿ ಸ್ಕೂಲ್ ಆಫ್ ಡಿಸೈನ್ ಎನ್ನುವಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ಜನಾಂಗಶಾಸ್ತ್ರೀಯ ಸಂಶೋಧನೆಯು ಕೇರಳದ ನೆರಳು ಬೊಂಬೆಯಾಟದಲ್ಲಿನ ಪರಿವರ್ತನೆಯ ಕುರಿತಾಗಿದೆ. ಸಂಗೀತ್ 2022ರಲ್ಲಿ ಎಂಎಂಎಫ್-ಪರಿ ಫೆಲೋಶಿಪ್ ಪಡೆದರು.
See more stories
Text Editor
Archana Shukla
ಅರ್ಚನಾ ಶುಕ್ಲಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಎಡಿಟರ್ ಮತ್ತು ಪಬ್ಲಿಷಿಂಗ್ ತಂಡದಲ್ಲಿ ಕೆಲಸ ಮಾಡುತ್ತಾರೆ.
See more stories
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.