ನೀವು-ಈ-ಕಾನೂನುಗಳು-ರೈತರಿಗೆ-ಮಾತ್ರ-ಸಂಬಂದಿಸಿದ್ದು-ಎಂದು-ಭಾವಿಸಿದ್ದೀರಾ

Sonipat, Haryana

Feb 03, 2021

ನೀವು ಈ ಕಾನೂನುಗಳು ರೈತರಿಗೆ ಮಾತ್ರ ಸಂಬಂದಿಸಿದ್ದು ಎಂದು ಭಾವಿಸಿದ್ದೀರಾ?

ಹೊಸ ಕೃಷಿ ಕಾನೂನುಗಳು ರೈತರಿಗೆ ಮಾತ್ರವಲ್ಲದೆ, ಎಲ್ಲರಿಗೂ ಕಾನೂನು ನೆರವು ಪಡೆಯುವ ಆಯ್ಕೆಯನ್ನು ನಿರಾಕರಿಸುತ್ತವೆ - 1975-77ರ ತುರ್ತು ಪರಿಸ್ಥಿತಿಯ ನಂತರ ಯಾರೂ ಯಾವ ಸರಕಾರವೂ ಹೀಗೆ ಮಾಡಿರಲಿಲ್ಲ. ದೆಹಲಿಯ ಗಡಿಯಲ್ಲಿರುವ ರೈತರು ನಮ್ಮೆಲ್ಲರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ

Want to republish this article? Please write to [email protected] with a cc to [email protected]

Author

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.