ʼನಮ್ಮ-ಬದುಕಿನಲ್ಲಿ-ನಿಶ್ಚಿವಾದುದೆಂದರೆ-ಅನಿಶ್ಚಿತತೆ-ಮಾತ್ರʼ

Wardha, Maharashtra

Feb 10, 2023

ʼನಮ್ಮ ಬದುಕಿನಲ್ಲಿ ನಿಶ್ಚಿವಾದುದೆಂದರೆ ಅನಿಶ್ಚಿತತೆ ಮಾತ್ರʼ

ಮಶ್ರುಭಾಯಿ ಓರ್ವ ರಾಬರಿ ಪಶುಪಾಲಕರಾಗಿದ್ದು, ಅವರು ತನ್ನ ಜಾನುವಾರುಗಳೊಡನೆ ಪಶ್ಚಿಮ ಮತ್ತು ಮಧ್ಯ ಭಾರತದೆಲ್ಲೆಡೆ ಪ್ರಯಾಣಿಸುತ್ತಾರೆ. ಮಹಾರಾಷ್ಟ್ರದ ವಿದರ್ಭದಲ್ಲಿ ತೆರೆದ ಆಕಾಶದಡಿ ಹಾಕಿದ್ದ ಅವರ ಡೇರೆಯಲ್ಲಿ ಅವರೊಡನೆ ಕಳೆದ ಒಂದು ಸಂಜೆಯ ಕ್ಷಣಗಳ ವಿವರ ಲೇಖನದಲ್ಲಿದೆ

Want to republish this article? Please write to [email protected] with a cc to [email protected]

Author

Jaideep Hardikar

ನಾಗಪುರ ಮೂಲದ ಪತ್ರಕರ್ತರೂ ಲೇಖಕರೂ ಆಗಿರುವ ಜೈದೀಪ್ ಹಾರ್ದಿಕರ್ ಪರಿಯ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.