ಕೋಲ್ಕತ್ತಾದ ಐತಿಹಾಸಿಕ ಕುಂಬಾರರ ಕಾಲೋನಿಯಾದ ಕುಮಾರ್ತುಲಿಯಲ್ಲಿ ವ್ಯಾಪಾರವು ಸ್ಥಗಿತಗೊಂಡಿದೆ, ದುರ್ಗಾಮಾತೆಯ ಮೂರ್ತಿಗಳು ಮತ್ತು ಇತರ ಪ್ರತಿಮೆಗಳಿಗೂ ಹೆಚ್ಚಿನ ಬೇಡಿಕೆಯಿಲ್ಲ. ಈಗ ಕುಶಲಕರ್ಮಿಗಳು, ಮಾರಾಟಗಾರರು ಮತ್ತು ಕಾರ್ಮಿಕರು ಭಾರಿ ನಷ್ಟದ ಸಿಜನ್ ನ್ನು ಎದುರು ನೋಡುವಂತಾಗಿದೆ
ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.