ಅಗರ್ತಲಾದ ದಾಕಿಗಳ ಡೋಲು ಈಗಾಗಲೇ ಸದ್ದು ಮಾಡಲಾರಂಭಿಸಿವೆ. ಈ ಬಾರಿಯ ದುರ್ಗಾ ಪೂಜೆ ಅಕ್ಟೋಬರ್ 11ರಿಂದ ಪ್ರಾರಂಭವಾಗುತ್ತದೆ, ಈ ಉತ್ಸವದ ಸಮಯದಲ್ಲಿ ದಾಕ್ ಎನ್ನುವ ಡೊಳ್ಳಿನ ವಾದ್ಯವನ್ನು ಬಾರಿಸುವ ಇವರು ಉಳಿದ ದಿನಗಳಲ್ಲಿ ಸೈಕಲ್ ರಿಕ್ಷಾಗಳನ್ನು ಓಡಿಸುವುದು, ಏನಾದರೂ ವ್ಯಾಪಾರ, ಬೇಸಾಯ, ಕೊಳಾಯಿ ಕೆಲಸ, ಎಲೆಕ್ಟ್ರಿಷಿಯನ್ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ
ಸಯನ್ದೀಪ್ ರಾಯ್ ತ್ರಿಪುರಾ ರಾಜ್ಯದ ಅಗರ್ತಲಾದ ಸ್ವತಂತ್ರ ಛಾಯಾಗ್ರಾಹಕರು. ಅವರು ಸಂಸ್ಕೃತಿ, ಸಮಾಜ ಮತ್ತು ಸಾಹಸದ ಕಥೆಗಳ ಕುರಿತು ಲೇಖನಗಳನ್ನು ಬರೆಯುತ್ತಾರೆ ಮತ್ತು ಬ್ಲಿಂಕ್ನ ಸಂಪಾದಕರು.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.