ʼನಾನಿಲ್ಲಿ-ಆಹಾರಕ್ಕಾಗಿ-ಬರುತ್ತೇನೆʼ

Sonipat, Haryana

Feb 03, 2021

ʼನಾನಿಲ್ಲಿ ಆಹಾರಕ್ಕಾಗಿ ಬರುತ್ತೇನೆʼ

ಸಿಂಘುವಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು ಪ್ರತಿಭಟನಾ ಸ್ಥಳದ ಸನಿಹದಲ್ಲೇ ಪಾದಚಾರಿ ಮಾರ್ಗಗಳಲ್ಲಿ ಮತ್ತು ಕೊಳೆಗೇರಿ ಕಾಲೊನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸೆಳೆಯಿತು, ಮುಖ್ಯವಾಗಿ ಅವರು ಇಲ್ಲಿನ ಲಂಗರ್‌ಗಳಲ್ಲಿ ಸಿಗುವ ಉಚಿತ ಊಟಕ್ಕಾಗಿ ಬರುತ್ತಿದ್ದಾರೆ. ಮತ್ತು ಈ ಸಮುದಾಯ ಅಡುಗೆ ಮನೆಗಳು ಎಲ್ಲರನ್ನೂ ಸ್ವಾಗತಿಸುತ್ತವೆ.

Want to republish this article? Please write to [email protected] with a cc to [email protected]

Author

Kanika Gupta

ಕನಿಕಾ ಗುಪ್ತ ಅವರು ದೆಹಲಿ ಮೂಲದ ಫ್ರೀಲಾನ್ಸ್‌ ಪತ್ರಕರ್ತೆ ಮತ್ತು ಫೋಟೊಗ್ರಾಫರ್‌

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.