ಸಣ್ಣ-ಪ್ರತಿಫಲಕ್ಕಾಗಿ-ದೊಡ್ಡ-ಅಪಾಯವೆದುರಿಸುವ-ಕಡಲ-ವೀರರು

Ramanathapuram, Tamil Nadu

Oct 26, 2021

ಸಣ್ಣ ಪ್ರತಿಫಲಕ್ಕಾಗಿ ದೊಡ್ಡ ಅಪಾಯವೆದುರಿಸುವ ಕಡಲ ವೀರರು

ತಮ್ಮ ಮಾಲಿಕರನ್ನು ಶ್ರೀಮಂತರನ್ನಾಗಿಸಲು ಹಗಲಿರುಳು ದುಡಿವ ತಮಿಳುನಾಡಿನ ರಾಮನಾಡ್‌ ಜಿಲ್ಲೆಯ ಮೀನುಗಾರರೊಡನೆ ಎರಡು ರಾತ್ರಿಗಳ ಪ್ರವಾಸದ ನೆನಪು

Want to republish this article? Please write to zahra@ruralindiaonline.org with a cc to namita@ruralindiaonline.org

Author

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.