ನ್ಯಾಯದ-ಅಂತ್ಯ-ಬಿಲ್ಕಿಸ್‌-ಬಾನೊ-ಪ್ರಕರಣ

Gandhinagar, Gujarat

Aug 24, 2022

ನ್ಯಾಯದ ಅಂತ್ಯ: ಬಿಲ್ಕಿಸ್‌ ಬಾನೊ ಪ್ರಕರಣ

ನ್ಯಾಯಕ್ಕಾಗಿ ಒಂಟಿ ಮಹಿಳೆಯ ನೋವಿನ ಹೋರಾಟ ಮತ್ತು 2002ರ ಗುಜರಾತ್ ದಂಗೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ 11 ಅಪರಾಧಿಗಳಿಗೆ ಇತ್ತೀಚೆಗೆ ನೀಡಲಾದ ವಿನಾಯ್ತಿ ಈ ಕವಿತೆಯ ಕೇಂದ್ರಬಿಂದುವಾಗಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Poem

Hemang Ashwinkumar

ಹೇಮಂಗ್ ಅಶ್ವಿನ್ ಕುಮಾರ್ ಕವಿ, ಕಾದಂಬರಿ ಬರಹಗಾರ, ಅನುವಾದಕ, ಸಂಪಾದಕ ಮತ್ತು ವಿಮರ್ಶಕ. ಅವರು ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಇಂಗ್ಲಿಷ್ ಅನುವಾದಗಳಲ್ಲಿ ಪೊಯೆಟಿಕ್ ರಿಫ್ರಾಕ್ಷನ್ಸ್ (2012), ಥರ್ಸ್ಟಿ ಫಿಶ್ ಎಂಡ್ ಅದರ್ ಸ್ಟೋರೀಸ್ (2013) ಮತ್ತು ಗುಜರಾತಿ ಕಾದಂಬರಿ ರಣಹದ್ದುಗಳು (2022) ಸೇರಿವೆ. ಅವರು ಅರುಣ್ ಕೊಲಾಟ್ಕರ್ ಅವರ ಕಾಲಾ ಘೋಡಾ ಕವಿತೆಗಳು (2020), ಸರ್ಪ ಸತ್ರಾ (2021) ಮತ್ತು ಜೆಜುರಿ (2021) ಯನ್ನು ಗುಜರಾತಿಗೆ ಅನುವಾದಿಸಿದ್ದಾರೆ.

Illustration

Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.