ಉತ್ತರ-ಪ್ರದೇಶದಲ್ಲಿ-ಕೋವಿಡ್‌-೧೯ನಿಂದ-ಬದುಕುಳಿದ-ಜನರು-ಕಳಂಕದಿಂದಾಗಿ-ತೊಂದರೆಗೀಡಾಗಿದ್ದಾರೆ

Kushinagar, Uttar Pradesh

Dec 07, 2020

ಉತ್ತರ ಪ್ರದೇಶದಲ್ಲಿ ಕೋವಿಡ್‌-೧೯ನಿಂದ ಬದುಕುಳಿದ ಜನರು ಕಳಂಕದಿಂದಾಗಿ ತೊಂದರೆಗೀಡಾಗಿದ್ದಾರೆ

ಉತ್ತರ ಪ್ರದೇಶದಲ್ಲಿ ವಾಪಸ್ಸುಬರುತ್ತಿರುವ ವಲಸೆಗಾರರನ್ನು ಒಳಗೊಂಡಂತೆ, ಕೋವಿಡ್‌-೧೯ನಿಂದ ಬದುಕುಳಿದವರು ದುಬಾರಿ ಚಿಕಿತ್ಸೆ, ಕೊಳಕು ತುಂಬಿದ ಪ್ರತ್ಯೇಕ ವಾಸದ ಕೇಂದ್ರಗಳು (quarantine centre), ಸಾಮಾಜಿಕ ಕಳಂಕ ಹಾಗೂ ಧಾರ್ಮಿಕ ತಾರತಮ್ಯಗಳಿಂದ ಸಂಕಷ್ಟಕ್ಕೀಡಾಗಿದ್ದು, ಅನೇಕರು ತಮಗೆ ಆಶ್ರಯ ನೀಡಿದ ಊರುಗಳಿಗೆ ವಾಪಸ್ಸು ತೆರಳಲು ಹಾತೊರೆಯುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Jigyasa Mishra

ಉತ್ತರ ಪ್ರದೇಶದ ಚಿತ್ರಕೂಟ ಮೂಲದ ಜಿಗ್ಯಾಸ ಮಿಶ್ರಾ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.