ಮುಂಬೈನಲ್ಲಿ-ಕೃಷಿ-ರ‍್ಯಾಲಿಗಾಗಿ-ವೇದಿಕೆ-ನಿರ್ಮಾಣದ-ಚಿತ್ರಗಳು

Mumbai, Maharashtra

Apr 05, 2021

ಮುಂಬೈನಲ್ಲಿ ಕೃಷಿ ರ‍್ಯಾಲಿಗಾಗಿ ವೇದಿಕೆ ನಿರ್ಮಾಣದ ಚಿತ್ರಗಳು

ಮುಂಬೈನ ಆಜಾದ್ ಮೈದಾನದಲ್ಲಿ, ನಾಸಿಕ್‌ನಿಂದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಬರುತ್ತಿರುವ ಸಾವಿರಾರು ಜನರಿಗಾಗಿ ಟೆಂಟ್‌ ನಿರ್ಮಿಸುತ್ತಿರುವ ಕಾರ್ಮಿಕರಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿರುವ ರಾಮ್ ಮೋಹನ್ ಕೂಡ ಒಬ್ಬರು. ಅವರ ಕುಟುಂಬದಲ್ಲೂ ಹಲವು ರೈತರಿದ್ದಾರೆ

Want to republish this article? Please write to [email protected] with a cc to [email protected]

Author

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.