ನೋಟು-ರದ್ಧತಿಯನ್ನು-ಕುಡಿದು-ಮರೆತದ್ದು

Anantapur district, Andhra Pradesh

Aug 29, 2017

ನೋಟು ರದ್ಧತಿಯನ್ನು ಕುಡಿದು ಮರೆತದ್ದು

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ತಾಡಿಮರಿ, ಹಳ್ಳಿಯ ರೈತರು ಬರದಿಂದಾಗಿ ನೆಲಗಡಲೆ ಬೆಳೆ ನಾಶವಾಗಿದ್ದರೂ ಊರಿನ ರಸಗೊಬ್ಬರದ ಅಂಗಡಿಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಏಕೆಂದರೆ ಅಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ. ಅದೇವೇಳೆ ಉದ್ಯೋಗ ಇಲ್ಲದ ಕೃಷಿ ಕಾರ್ಮಿಕರು ಸಾರಾಯಿ ಅಂಗಡಿಗಳ ಎದುರು ಸರತಿ ಸಾಲು ನಿಂತಿದ್ದಾರೆ. ಏಕೆಂದರೆ ಅಲ್ಲಿ ಅವರು ಸುಲಭವಾಗಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು

Author

Rahul M.

Translator

Rajaram Tallur

Want to republish this article? Please write to [email protected] with a cc to [email protected]

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Translator

Rajaram Tallur

ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.