ದುಡ್ಡಿರುವ-ರೈತನನ್ನು-ಯಾರೂ-ನಂಬುವುದಿಲ್ಲ

Osmanabad, Maharashtra

Sep 26, 2017

ದುಡ್ಡಿರುವ ರೈತನನ್ನು ಯಾರೂ ನಂಬುವುದಿಲ್ಲ

ಹದಗೆಟ್ಟ ಆರ್ಥಿಕ ವ್ಯವಸ್ಥೆ ಮತ್ತು ಪ್ರಭಾವಿ ಸಾಲ ಬಾಕಿದಾರರನ್ನು ಎದುರಿಸಲಾಗದ ಮರಾಠವಾಡಾದ ಸಹಕಾರಿ ಬ್ಯಾಂಕುಗಳು ಬೆಳೆ ವಿಮೆ ಪಾವತಿಸುವುದರಲ್ಲಿ ವಿಳಂಬ ಮಾಡಿ ರೈತರ ಸಾಲವನ್ನು ಇನ್ನೂ ದೊಡ್ಡದಾಗಿಸುತ್ತಿವೆ. ಇದು ರಮೇಶ ಜಗತಾಪ್ ರಂತಹ ರೈತರನ್ನು ಸಾಲಕ್ಕಾಗಿ ಖಾಸಗಿ ಸಂಸ್ಥೆಗಳತ್ತ ಮುಖ ಮಾಡುವಂತೆ ಮಾಡಿ ಅವರನ್ನು ಹೊರಬರಲಾಗದ ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Santosh Tamrapani

ವಾದ: 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಧಾರವಾಡದಲ್ಲಿ ನೆಲೆಸಿರುವ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.