ಬಂಗಲಮೇಡು ಇರುಳರ ಪಾಲಿಗೆ ಬ್ಯಾಂಕಿಂಗ್ ಎನ್ನುವುದು ಒಂದು ಹೋರಾಟ
ತಂತ್ರಜ್ಞಾನ ಮತ್ತು ಝೀರೋ ಬ್ಯಾಲೆನ್ಸ್ ಖಾತೆಗಳು ಬಡವರ ಪಾಲಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಸರಳವಾಗಿಸಬೇಕಿತ್ತು. ಆದರೆ ಬಂಗಲಮೇಡುವಿನ ಇರುಳರ ಪಾಲಿಗೆ ಇದು ಹೆಚ್ಚು ಸಂಕೀರ್ಣ, ನಿಗೂಢ ಮತ್ತು ನಿರಾಶಾದಾಯಕವಾಗಿ ಬದಲಾಗಿದೆ
ಸ್ಮಿತಾ ತುಮುಲೂರು ಬೆಂಗಳೂರು ಮೂಲದ ಸಾಕ್ಷ್ಯಚಿತ್ರ ಛಾಯಾಗ್ರಾಹಕರು. ತಮಿಳುನಾಡಿನಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವರ ಹಿಂದಿನ ಕೆಲಸವು ಗ್ರಾಮೀಣ ಜೀವನದ ವರದಿ ಮತ್ತು ದಾಖಲೀಕರಣವನ್ನು ತಿಳಿಸುತ್ತದೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.