ಪುಣೆ-ʼಎಸ್‌ಟಿ-ಬಸ್‌-ಎಂದರೆ-ಹಳ್ಳಿಗಾಡಿನ-ಜನರ-ಜೀವನಾಡಿʼ

Pune, Maharashtra

Dec 07, 2021

ಪುಣೆ: ʼಎಸ್‌ಟಿ ಬಸ್‌ ಎಂದರೆ ಹಳ್ಳಿಗಾಡಿನ ಜನರ ಜೀವನಾಡಿʼ

ಉತ್ತಮ ಮತ್ತು ನಿಗದಿತ ಸಮಯಕ್ಕೆ ಸಂಬಳ ನೀಡುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಅಕ್ಟೋಬರ್‌ 27ರಿಂದ ನಡೆಸುತ್ತಿರುವ ಮುಷ್ಕರವು ಬಸ್ಸುಗಳು ರಸ್ತೆಗಿಳಿಯದಂತೆ ಮಾಡಿವೆ. ಖಾಲಿ ಬಸ್‌ ನಿಲ್ದಾಣಗಳು, ಕನಿಷ್ಟ ಸಂಚಾರ ಆಯ್ಕೆಗಳು ಗ್ರಾಮೀಣ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿವೆ

Want to republish this article? Please write to [email protected] with a cc to [email protected]

Author

Medha Kale

ಮೇಧಾ ಕಾಳೆ ಅವರು ತುಳಜಾಪುರದ ನಿವಾಸಿಯಾಗಿದ್ದು, ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ನುರಿತ ಅನುವಾದಕಿಯೂ ಆಗಿರುವ ಇವರು ಸಾಂದರ್ಭಿಕ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.