ಜಗನ್ನಾಥನ ರಥಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಒಡಿಶಾದ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟು ಜನಾಂಗದವರು ಹಬ್ಬವನ್ನು ಆಚರಿಸಲು ನಾರಾಯಣಪಟ್ಟಣಕ್ಕೆ ಬರಲು ಪ್ರಾರಂಭಿಸುತ್ತಾರೆ. ಕೊನೆಯ ದಿನವನ್ನು ಬಹುದಾ ಯಾತ್ರೆಯೆಂದು ಕರೆಯಲಾಗುತ್ತದೆ- ಇದು ಜಗನ್ನಾಥನ ರಥವು ದೇವಾಲಯಕ್ಕೆ ಹಿಂದಿರುಗುವ ದಿನವಾಗಿದೆ. 14-16ರ ವಯೋಮಾನದ ಈ ಮೂವರು ಹಬ್ಬದಲ್ಲಿ ಸಂತಸದಿಂದ ನಡೆದಾಡುತ್ತಿದ್ದರು.

ಫೋಟೋ: ಪಿ ಸಾಯಿನಾಥ್, ಜುಲೈ 2, 2009, ನಿಕಾನ್ ಡಿ 300.

ಅನುವಾದ: ಶಂಕರ. ಎನ್. ಕೆಂಚನೂರು

पी. साईनाथ पीपल्स अर्काईव्ह ऑफ रुरल इंडिया - पारीचे संस्थापक संपादक आहेत. गेली अनेक दशकं त्यांनी ग्रामीण वार्ताहर म्हणून काम केलं आहे. 'एव्हरीबडी लव्ज अ गुड ड्राउट' (दुष्काळ आवडे सर्वांना) आणि 'द लास्ट हीरोजः फूट सोल्जर्स ऑफ इंडियन फ्रीडम' (अखेरचे शिलेदार: भारतीय स्वातंत्र्यलढ्याचं पायदळ) ही दोन लोकप्रिय पुस्तकं त्यांनी लिहिली आहेत.

यांचे इतर लिखाण साइनाथ पी.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru