is-the-land-really-mine-kn

Vikarabad, Telangana

Jul 31, 2023

'ಈ ನೆಲ ನಿಜಕ್ಕೂ ನನ್ನದೇ?'

ತೆಲಂಗಾಣದ ಧರಣಿ ಪೋರ್ಟಲ್ಲಿನಲ್ಲಿ ಕಂಡುಬಂದಿರುವ ದೋಷಗಳು ಸಣ್ಣ ಮತ್ತು ಅತಿಸಣ್ಣ ಭೂಮಾಲಿಕರು ನಿರ್ಣಾಯಕ ಸರ್ಕಾರಿ ಯೋಜನೆಗಳ ಸಹಾಯ ಪಡಯದಂತೆ ಅಡ್ಡಗಾಲು ಹಾಕಿ ನಿಂತಿವೆ

Want to republish this article? Please write to [email protected] with a cc to [email protected]

Author

Amrutha Kosuru

ಅಮೃತಾ ಕೋಸೂರು ಅವರು ವಿಶಾಖ ಪಟ್ಟಣ ಮೂಲದ ಹವ್ಯಾಸಿ ಪತ್ರಕರ್ತೆ. ಇವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ ಚೆನೈ. ಇದರ ಪದವೀಧರೆ.

Editor

Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.