ಬಂಗಲಮೇಡು ಇರುಳರ ಪಾಲಿಗೆ ಬ್ಯಾಂಕಿಂಗ್ ಎನ್ನುವುದು ಒಂದು ಹೋರಾಟ
ತಂತ್ರಜ್ಞಾನ ಮತ್ತು ಝೀರೋ ಬ್ಯಾಲೆನ್ಸ್ ಖಾತೆಗಳು ಬಡವರ ಪಾಲಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಸರಳವಾಗಿಸಬೇಕಿತ್ತು. ಆದರೆ ಬಂಗಲಮೇಡುವಿನ ಇರುಳರ ಪಾಲಿಗೆ ಇದು ಹೆಚ್ಚು ಸಂಕೀರ್ಣ, ನಿಗೂಢ ಮತ್ತು ನಿರಾಶಾದಾಯಕವಾಗಿ ಬದಲಾಗಿದೆ
ಸ್ಮಿತಾ ತುಮುಲೂರು ಬೆಂಗಳೂರು ಮೂಲದ ಸಾಕ್ಷ್ಯಚಿತ್ರ ಛಾಯಾಗ್ರಾಹಕರು. ತಮಿಳುನಾಡಿನಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವರ ಹಿಂದಿನ ಕೆಲಸವು ಗ್ರಾಮೀಣ ಜೀವನದ ವರದಿ ಮತ್ತು ದಾಖಲೀಕರಣವನ್ನು ತಿಳಿಸುತ್ತದೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.