ಜಗನ್ನಾಥನ ರಥಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಒಡಿಶಾದ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟು ಜನಾಂಗದವರು ಹಬ್ಬವನ್ನು ಆಚರಿಸಲು ನಾರಾಯಣಪಟ್ಟಣಕ್ಕೆ ಬರಲು ಪ್ರಾರಂಭಿಸುತ್ತಾರೆ. ಕೊನೆಯ ದಿನವನ್ನು ಬಹುದಾ ಯಾತ್ರೆಯೆಂದು ಕರೆಯಲಾಗುತ್ತದೆ- ಇದು ಜಗನ್ನಾಥನ ರಥವು ದೇವಾಲಯಕ್ಕೆ ಹಿಂದಿರುಗುವ ದಿನವಾಗಿದೆ. 14-16ರ ವಯೋಮಾನದ ಈ ಮೂವರು ಹಬ್ಬದಲ್ಲಿ ಸಂತಸದಿಂದ ನಡೆದಾಡುತ್ತಿದ್ದರು.

ಫೋಟೋ: ಪಿ ಸಾಯಿನಾಥ್, ಜುಲೈ 2, 2009, ನಿಕಾನ್ ಡಿ 300.

ಅನುವಾದ: ಶಂಕರ. ಎನ್. ಕೆಂಚನೂರು

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru