ಈಗ-ಶ್ರೀಮಂತರ-ಪಲ್ಲಕ್ಕಿಗಳನ್ನು-ಯಾರು-ಹೊರುತ್ತಾರೆ

Mumbai, Maharashtra

Dec 11, 2020

ಈಗ ಶ್ರೀಮಂತರ ಪಲ್ಲಕ್ಕಿಗಳನ್ನು ಯಾರು ಹೊರುತ್ತಾರೆ?

ಅನೇಕ ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿವೆ ಮತ್ತು ಕೆಲಸದ ಸಮಯವನ್ನು ಸಹ ಹೆಚ್ಚಿಸಿವೆ ಇದಲ್ಲದೆ ವಲಸೆ ಕಾರ್ಮಿಕರ ಪರಿಸ್ಥಿತಿಯೂ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಫಸ್ಟ್ ಪೋಸ್ಟ್ ನಡೆಸಿದ ಪರಿ ಸಂಸ್ಥಾಪಕ ಸಂಪಾದಕ ಪಿ ಸಾಯಿನಾಥ್ ಅವರೊಂದಿಗಿನ ಸಂದರ್ಶನ ಇಲ್ಲಿದೆ.

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.