ভিডিও দেখুন: আমরণ এটাই আমাদের রুজিরুটি

২০১৯ সালে বাকিংহাম খাল সংলগ্ন অঞ্চলে ঘোরাফেরা করতে গিয়ে প্রথমবার দেখি তাঁকে। পানকৌড়ির মতো যেভাবে জলে ডুবসাঁতার দিচ্ছিলেন, তাতে চোখে না পড়ে যাবেন কোথায়! নদীবক্ষের কর্কশ বালিতে হাত ডুবিয়ে তীরবেগে তুলে আনছিলেন চিংড়ি, তাঁর মতো ক্ষিপ্রতায় সেখানে আর কাউকে মাছ ধরতে দেখলাম না।

তামিলনাডু রাজ্যে তফসিলি জনগোষ্ঠী হিসেবে নথিভুক্ত ইরুলার জনজাতির মানুষ গোভিন্দাম্মা ভেলু। চেন্নাইয়ের উপকণ্ঠে বয়ে চলা কোসস্তালাইয়ার নদীতে সেই শিশুকাল থেকেই চিংড়ি ধরে আসছেন গোভিন্দাম্মা। ক্ষীণ হয়ে আসা দুটি চোখ, কাটাছেঁড়ায় ভরা হাত — সবকিছু উপেক্ষা করে পারিবারিক অনটন ঘোচাতে আশি ছুঁইছুঁই এই বৃদ্ধা আজও প্রাণপাত করছেন নদীর জলে।

বাকিংহাম খালে কর্মরত গোভিন্দাম্মার এই ভিডিওটি আমি চেন্নাইয়ের উত্তরভাগে তুলেছিলাম, কোসস্তালাইয়ার নদীর কাছেই। ডুবসাঁতার কেটে চিংড়ি ধরার ফাঁকে ফাঁকে উঠে এসেছে তাঁর আত্মকথা, এবং এই কাজটি ছাড়া আর কিছুই যে তিনি পারেন না — সেটাও শোনা যাবে গোভিন্দাম্মার কথায়।

গোভিন্দাম্মার কথা আরও বিষদে জানতে হলে পড়ুন: গোভিন্দাম্মা: ’সারাটা জীবন জলেই কাটল আমার’

অনুবাদ: জশুয়া বোধিনেত্র (শুভঙ্কর দাস)

M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Text Editor : Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Joshua Bodhinetra

ಜೋಶುವಾ ಬೋಧಿನೇತ್ರ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಯ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ವಿಷಯ ವ್ಯವಸ್ಥಾಪಕರು. ಅವರು ಕೋಲ್ಕತ್ತಾದ ಜಾದವಪುರ ವಿಶ್ವವಿದ್ಯಾಲಯದಿಂದ ತುಲನಾತ್ಮಕ ಸಾಹಿತ್ಯದಲ್ಲಿ ಎಂಫಿಲ್ ಪಡೆದಿದ್ದಾರೆ ಮತ್ತು ಬಹುಭಾಷಾ ಕವಿ, ಅನುವಾದಕ, ಕಲಾ ವಿಮರ್ಶಕ ಮತ್ತು ಸಾಮಾಜಿಕ ಕಾರ್ಯಕರ್ತರೂ ಹೌದು.

Other stories by Joshua Bodhinetra