व्हिडिओ पहाः मरेपर्यंत आम्ही हेच काम करत राहणार

मी पहिल्यांदा त्यांना पाहिलं ते २०१९ साली. बकिंगहम कॅनॉलमधून मी चाललो होतो. तिथल्या पाण्यात एखाद्या बदकाच्या चपळाईने त्या पाण्यात डुबकी मारत होत्या, पाण्याखाली पोहत होत्या. माझं लक्ष त्यांच्या हालचालींनीच वेधून घेतलं होतं. नदीच्या तळाशी असलेल्या रेतीतून त्या फटक्यात कोळंबी पकडतात. सगळ्यांपेक्षा वेगात.

गोविंदम्मा वेलु इरुलार समाजाच्या आहेत. तमिळ नाडूमध्ये त्यांची नोंद अनुसूचित जमातींमध्ये करण्यात येते. अगदी लहानपणापासून त्या चेन्नईच्या कोसस्थलैयार नदीच्या पाण्यात कोळंबी धरतायत. आता त्यांचं वय सत्तरीपार गेलंय. पण घरच्या हलाखीमुळे त्यांना आजही हे काम करण्यावाचून पर्याय नाही. डोळ्याला कमी दिसतंय, हाताला जखमा झाल्या आहेत. तरीही.

चेन्नईच्या उत्तरेकडे असलेल्या कोसस्थलैयार नदीशेजारून वाहणाऱ्या बकिंगहम कॅऩॉलमध्ये गोविंदम्मा त्यांच्या कामात मग्न होत्या तेव्हा मी हा व्हिडिओ घेतला. कोळंबी पकडता पकडता मधेमधे त्या आपल्या आयुष्याविषयी बोलतात. हे सोडून दुसरं कोणतंच काम मला येत नाही, हेही सांगतात.

गोविंदम्माच्या आयुष्याविषयी अधिक वाचाः अख्खं आयुष्य पाण्यात काढणाऱ्या गोविंदम्मा

M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Text Editor : Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Medha Kale

ಪುಣೆಯ ನಿವಾಸಿಯಾದ ಮೇಧ ಕಾಳೆ, ಮಹಿಳೆ ಮತ್ತು ಆರೋಗ್ಯವನ್ನು ಕುರಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಪರಿಯ ಅನುವಾದಕರೂ ಹೌದು.

Other stories by Medha Kale