who-knew-the-lack-of-rain-could-kill-my-art-kn

Kolhapur, Maharashtra

Jun 16, 2024

ʼಮಳೆಯ ಕೊರತೆ ನನ್ನ ಕಲೆಯನ್ನು ಕೊಲ್ಲಬಹುದು ಎಂದುಕೊಂಡಿರಲಿಲ್ಲʼ

ಪಶ್ಚಿಮ ಮಹಾರಾಷ್ಟ್ರದ ಕೆರ್ಲೆ ಗ್ರಾಮದ ರೈತ ಮತ್ತು ಕುಶಲಕರ್ಮಿ ಸಂಜಯ್ ಕಾಂಬ್ಳೆ ಅವರು ಕೈಯಿಂದ ಸಂಕೀರ್ಣವಾದ ಇರ್ಲಾ ಎನ್ನುವ ಬಿದಿರಿನಿಂದ ತಯಾರಿಸಲಾಗುವ ಮಳೆಗೆ ಧರಿಸುವ ಉಪಕರಣವೊಂದನ್ನು ತಯಾರಿಸುತ್ತಾರೆ. ಆದರೆ ಕಳೆದೊಂದು ದಶಕದಿಂದ ಎದುರಾಗಿರುವ ಮಳೆಯ ಕೊರತೆ ಮತ್ತು ಪ್ಲಾಸ್ಟಿಕ್‌ ರೇನ್‌ ಕೋಟ್‌ ಬಳಕೆಯ ಹೆಚ್ಚಳ ಅವರ ಈ ಕರಕುಶಲ ಕಲೆಗೆ ಕುತ್ತು ತಂದಿದೆ

Want to republish this article? Please write to [email protected] with a cc to [email protected]

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Editor

Shaoni Sarkar

ಶಾವೋನಿ ಸರ್ಕಾರ್ ಕೋಲ್ಕತ್ತಾ ಮೂಲದ ಸ್ವತಂತ್ರ ಪತ್ರಕರ್ತೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.