trapped-by-climate-change-in-the-brahmaputra-kn

Darrang, Assam

Oct 17, 2024

ಹವಾಮಾನ ಬದಲಾವಣೆಯ ಸುಳಿಯಲ್ಲಿ ಬ್ರಹ್ಮಪುತ್ರ

ಜಲಾಲ್‌ ಆಲಿಯವರು ತಮ್ಮ ಜೀವನ ನಡೆಸಲು ಸ್ಥಳೀಯರು ಮೀನು ಹಿಡಿಯಲು ಬಳಸುವ ಸೆಪ್ಪ, ಬೈರ್, ದರ್ಕಿ, ದುಯೆರ್, ದಿಯಾರ್ ಎಂಬ ಬಿದಿರಿನಿಂದ ಮಾಡಿದ ಬಲೆಗಳನ್ನು ತಯಾರಿಸುತ್ತಾರೆ. ಆದರೆ ಸರಿಯಾಗಿ ಮುಂಗಾರು ಮಳೆ ಬಾರದೆ ಅಸ್ಸಾಂನ ಅನೇಕ ಜಲಮೂಲಗಳು ಬತ್ತಿಹೋಗಿ, ಮೀನು ಹಿಡಿಯುವ ಈ ಬಲೆಗಳಿಗಿರುವ ಬೇಡಿಕೆಯೂ ಕುಸಿದಿದೆ. ಇದರಿಂದ ಜಲಾಲ್‌ ಅವರಿಗೆ ಬರುವ ಆದಾಯವೂ ಕಡಿಮೆಯಾಗಿದೆ

Want to republish this article? Please write to [email protected] with a cc to [email protected]

Author

Mahibul Hoque

ಮಹಿಬುಲ್ ಹಕ್ ಅಸ್ಸಾಂ ಮೂಲದ ಮಲ್ಟಿಮೀಡಿಯಾ ಪತ್ರಕರ್ತ ಮತ್ತು ಸಂಶೋಧಕ. ಅವರು 2023ರ ಸಾಲಿನ ಪರಿ-ಎಂಎಂಎಫ್ ಫೆಲೋ.

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.