the-river-warns-us-the-government-ignores-us-kn

Sitamarhi, Bihar

Jul 29, 2025

́ನದಿ ನಮ್ಮನ್ನು ಎಚ್ಚರಿಸುತ್ತದೆ, ಆದರೆ ಸರ್ಕಾರ ನಿರ್ಲಕ್ಷಿಸುತ್ತದೆʼ

ಉತ್ತರ ಬಿಹಾರದ ಪ್ರವಾಹ ಪೀಡಿತವಾಗುವ ಬಯಲು ಪ್ರದೇಶಗಳಲ್ಲಿ ವಾಸಿಸುವ ಜನರು ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕುತ್ತಾರೆ. ಸ್ಥಳಾಂತರ ಯೋಜನೆ ಅಥವಾ ಪರಿಹಾರ ಶಿಬಿರಗಳ ಕೊರತೆ ಇದಕ್ಕೆ ಕಾರಣ, ಈ ಸಮಸ್ಯೆಯ ಪರಿಹಾರಕ್ಕೆ ಕೇವಲ ಪ್ರವಾಹದ ಕುರಿತಾದ ಮುನ್ನೆಚ್ಚರಿಕೆ ಸಾಲದು

Want to republish this article? Please write to [email protected] with a cc to [email protected]

Author

Umesh Kumar Ray

ಉಮೇಶ್ ಕುಮಾರ್ ರೇ 2025 ತಕ್ಷಿಲಾ-ಪರಿ ಸೀನಿಯರ್ ಫೆಲೋ ಪುರಸ್ಕೃತರು ಮತ್ತು ಹಿಂದೆ 2022ನೇ ಸಾಲಿನ ಪರಿ ಫೆಲೋಷಿಪ್‌ ಗೌರವವನ್ನೂ ಪಡೆದಿದ್ದರು. ಸ್ವತಂತ್ರ ಪತ್ರಕರ್ತರಾಗಿರುವ, ಅವರು ಬಿಹಾರದಲ್ಲಿ ನೆಲೆಸಿದ್ದಾರೆ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ವರದಿ ಮಾಡುತ್ತಾರೆ.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.