the-invisible-labour-of-dalit-fisherwomen-kn

Mayiladuthurai, Tamil Nadu

Jun 17, 2025

ಕಾಣದೆ ಉಳಿದುಹೋಗುವ ದಲಿತ ಮೀನುಗಾರ ಮಹಿಳೆಯರ ಶ್ರಮ

ಬದಲಾಗುತ್ತಿರುವ ಹವಾಗುಣ ಮಾದರಿ ಪಳೈಯಾರ್ ಮೀನುಗಾರಿಕಾ ಬಂದರಿನಲ್ಲಿನ ದಲಿತ ಮತ್ತು ಇತರ ಸಮುದಾಯಗಳಿಗೆ ಸೇರಿದ ಮಹಿಳಾ ಕಾರ್ಮಿಕರ ಜೀವನೋಪಾಯವನ್ನು ಕಸಿದುಕೊಳ್ಳುತ್ತಿದೆ. ಈ ಮಹಿಳೆಯರು ನೀರಿಗಿಳಿದು ಸೀಗಡಿ ಹಿಡಿಯುವುದರಲ್ಲಿ ಪರಿಣಿತರು. ರಾಜ್ಯ ಸರ್ಕಾರವು ಈ ಮಹಿಳೆಯರಿಗೆ ನೀಡುತ್ತಿರುವ ಬೆಂಬಲ ಅಲ್ಪಕಾಲಿಕವಾಗಿದ್ದು, ಅಪೂರ್ಣವೂ ಆಗಿದೆ

Want to republish this article? Please write to [email protected] with a cc to [email protected]

Author

Pradeep Elangovan

ಪ್ರದೀಪ್ ಎಳಂಗೋವನ್ ಒಬ್ಬ ಅನುವಾದಕರಾಗಿದ್ದು, ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಸ್ವತಂತ್ರ ಸಿನಿಮಾದಲ್ಲಿ ಆಸಕ್ತಿ ಹೊಂದಿದ್ದು, ಪ್ರಸ್ತುತ ಒಂದು ಸುದ್ದಿ ಪೋರ್ಟಲ್‌ಗೆ ಅನುವಾದಕರಾಗಿ ಕೆಲಸ ಮಾಡುತ್ತಿದ್ದಾರೆ.

Photographs

Pradeep Elangovan

ಪ್ರದೀಪ್ ಎಳಂಗೋವನ್ ಒಬ್ಬ ಅನುವಾದಕರಾಗಿದ್ದು, ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಸ್ವತಂತ್ರ ಸಿನಿಮಾದಲ್ಲಿ ಆಸಕ್ತಿ ಹೊಂದಿದ್ದು, ಪ್ರಸ್ತುತ ಒಂದು ಸುದ್ದಿ ಪೋರ್ಟಲ್‌ಗೆ ಅನುವಾದಕರಾಗಿ ಕೆಲಸ ಮಾಡುತ್ತಿದ್ದಾರೆ.

Photographs

Parimala

ಪರಿಮಳಾ ಅವರು ಸಮರ್ಪಿತ ಶಿಕ್ಷಕರಾಗಿದ್ದು, ಮೀನುಗಾರ ಸಮುದಾಯಗಳ ಮಕ್ಕಳೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಅವರು ನಾಗಪಟ್ಟಿಣಂನ ಸಾಮಾಜಿಕ ಅಗತ್ಯ ಶಿಕ್ಷಣ ಮತ್ತು ಮಾನವ ಜಾಗೃತಿ (ಎಸ್ಎನ್ಇಎಚ್ಎ) ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ದಕ್ಷಿಣ್ ಫೌಂಡೇಶನ್ ಮತ್ತು ಸ್ನೇಹಾ ಸಹಯೋಗದ 'ರೂರಲ್‌ ಗ್ರಾಸ್ ಫೆಲೋ' ಗೌರವದಡಿ ಪಳನಿ ಕುಮಾರ್ ಅವರಿಂದ ತರಬೇತಿ ಪಡೆದಿದ್ದಾರೆ.

Editor

Kavitha Muralidharan

ಪತ್ರಿಕೋದ್ಯಮದ ವೃತ್ತಿಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಕವಿತ ಮುರಳೀಧರನ್ ಅನುವಾದಕರೂ ಹೌದು. ಈ ಹಿಂದೆ ‘ಇಂಡಿಯ ಟುಡೆ’ (ತಮಿಳು) ಪತ್ರಿಕೆಯ ಸಂಪಾದಕರಾಗಿದ್ದು, ಅದಕ್ಕೂ ಮೊದಲು ‘ದಿ ಹಿಂದು’ (ತಮಿಳು) ಪತ್ರಿಕೆಯ ವರದಿ ವಿಭಾಗದ ಮುಖ್ಯಸ್ಥರಾಗಿದ್ದ ಕವಿತ, ಪ್ರಸ್ತುತ ‘ಪರಿ’ಯ ಸ್ವಯಂಸೇವಕರಾಗಿದ್ದಾರೆ.

Editor

Rajasangeethan

ರಾಜಸಂಗೀತನ್ ಚೆನ್ನೈ ಮೂಲದ ಬರಹಗಾರ. ಅವರು ಪ್ರಮುಖ ತಮಿಳು ಸುದ್ದಿ ವಾಹಿನಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.