mai-baap-sarkar-should-look-after-everyone-kn

Osmanabad, Maharashtra

Feb 11, 2025

'ಸರ್ಕಾರ ಅಪ್ಪ-ಅಮ್ಮನಂತೆ, ಅದು ಎಲ್ಲರನ್ನೂ ಪೋಷಿಸಬೇಕು'

ಭಾರತದಲ್ಲಿ 26.8 ಮಿಲಿಯನ್ ಸಾಮಾನ್ಯ ಅಂಗವಿಕಲರಿದ್ದಾರೆ ಮತ್ತು ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಸಂಗೀತಗಾರ ಅನಿಲ್ ಥೋಂಬ್ರೆ ಅವರ ಅಭಿಪ್ರಾಯದ ಪ್ರಕಾರ ಕೇಂದ್ರದ ಬಜೆಟ್ಟಿನಲ್ಲಿ ಇವರಿಗೆ ಇನ್ನಷ್ಟು ಪ್ರಾಶಸ್ತ್ಯವನ್ನು ನೀಡಬೇಕು

Want to republish this article? Please write to [email protected] with a cc to [email protected]

Author

Medha Kale

ಪುಣೆಯ ನಿವಾಸಿಯಾದ ಮೇಧ ಕಾಳೆ, ಮಹಿಳೆ ಮತ್ತು ಆರೋಗ್ಯವನ್ನು ಕುರಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಪರಿಯ ಅನುವಾದಕರೂ ಹೌದು.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.