karnataka-silk-route-cocoon-farmers-in-crisis-kn

Ramanagara, Karnataka

Jun 11, 2025

ಕರ್ನಾಟಕದ ರೇಷ್ಮೆ ರಾಜಧಾನಿಯಲ್ಲಿ ಬೆಳೆಗಾರರ ಸಂಕಟ

ಏಷಿಯಾದ ಅತಿದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಎನ್ನಿಸಿಕೊಂಡಿರುವ ಕರ್ನಾಟಕದ ರಾಮನಗರದಲ್ಲಿರುವ ಮಾರುಕಟ್ಟೆಯಲ್ಲಿ ಲಾಕ್‌ಡೌನ್‌ ಕಾರಣದಿಂದಾಗಿ ಅತಿಯಾದ ಬೆಲೆ ಇಳಿಕೆ ಮತ್ತು ಮತ್ತು ಪೂರೈಕೆ – ಬೇಡಿಕೆ ಸರಪಳಿಯಲ್ಲಿನ ಏರುಪೇರಿನಿಂದಾಗಿ ನೇಕಾರರು, ರೀಲರ್‌ಗಳು ಮತ್ತು ರೇಷ್ಮೆ ಬೆಳೆಗಾರರ ಬದುಕಿನಲ್ಲಿ ಸಂಕಷ್ಟವನ್ನು ತಂದಿದೆ

Want to republish this article? Please write to [email protected] with a cc to [email protected]

Author

Tamanna Naseer

ತಮನ್ನಾ ನಝೀರ್‌ ಅವರು ಬೆಂಗಳೂರು ಮೂಲದ ಫ್ರೀಲಾನ್ಸ್‌ ಪತ್ರಕರ್ತೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.