ಏಷಿಯಾದ ಅತಿದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಎನ್ನಿಸಿಕೊಂಡಿರುವ ಕರ್ನಾಟಕದ ರಾಮನಗರದಲ್ಲಿರುವ ಮಾರುಕಟ್ಟೆಯಲ್ಲಿ ಲಾಕ್ಡೌನ್ ಕಾರಣದಿಂದಾಗಿ ಅತಿಯಾದ ಬೆಲೆ ಇಳಿಕೆ ಮತ್ತು ಮತ್ತು ಪೂರೈಕೆ – ಬೇಡಿಕೆ ಸರಪಳಿಯಲ್ಲಿನ ಏರುಪೇರಿನಿಂದಾಗಿ ನೇಕಾರರು, ರೀಲರ್ಗಳು ಮತ್ತು ರೇಷ್ಮೆ ಬೆಳೆಗಾರರ ಬದುಕಿನಲ್ಲಿ ಸಂಕಷ್ಟವನ್ನು ತಂದಿದೆ