ಅಕಾಲಿಕ ಮಳೆಯಿಂದಾಗಿ ಖಿರ್ಖಿರಿ ಗ್ರಾಮದ ರೈತರ ಫಸಲು ನಾಶವಾಗಿದೆ. ಈ ಮಳೆ ಜಾನುವಾರುಗಳನ್ನೂ ಬಿಡದೆ ಕಾಡಿದೆ. ರಾಜಸ್ಥಾನದ ಕರೌಲಿ ಜಿಲ್ಲೆಯಾದ್ಯಂತ ಇರುವ ರೈತರ ನೋವನ್ನು ಈ ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ
ಕಬೀರ್ ನಾಯಕ್ ಹವಾಮಾನ ಸಂವಹನದ ಬಗ್ಗೆ ಕೆಲಸ ಮಾಡುತ್ತಾರೆ. ಇವರು ಕ್ಲಬ್ ಆಫ್ ರೋಮ್ನ 2024 ರ ಕಮ್ಯುನಿಕೇಶನ್ ಫೆಲೋ.
See more stories
Text Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.