Indore, Madhya Pradesh •
Jun 21, 2025
Student Reporter
Editor
Translator
Student Reporter
Arunima Mandwariya
ಅರುಣಿಮಾ ಮಂಡ್ವಾರಿಯಾ ಅವರು ಸೋನಿಪತ್ನ ಅಶೋಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪದವಿ ವಿದ್ಯಾರ್ಥಿನಿ. ಭಾರತೀಯ ಜವಳಿ, ಸಾಂಪ್ರದಾಯಿಕ ನೇಯ್ಗೆ ಮತ್ತು ಮುದ್ರಣ ತಂತ್ರಜ್ಞಾನ ಇವರ ಆಸಕ್ತಿಯ ವಿಷಯಗಳು. ಇವರು ಕುಶಲಕರ್ಮಿಗಳ ಜೀವನವನ್ನು ಅರ್ಥಮಾಡಿಕೊಂಡು ದಾಖಲೀಕರಣ ಮಾಡಲು, ಅವರ ಕರಕುಶಲತೆ, ಶ್ರಮ ಮತ್ತು ಜೀವನಾನುಭವಗಳ ಬಗ್ಗೆ ಬರೆಯುತ್ತಾರೆ.
Editor
Siddhita Sonavane
Editor
Swadesha Sharma
Translator
Charan Aivarnad
ಚರಣ್ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್ ಕಂಟೆಂಟ್ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್ ಮೂಲಕ ಸಂಪರ್ಕಿಸಬಹುದು: [email protected]