ಮಾನವ ಕಳ್ಳಸಾಗಣೆಯ ಸಂತ್ರಸ್ತರಾದ ಸಿಂಗ್ ಅವರ ಕತೆಯು ತಮ್ಮ ಮನೆ ಹಾಗೂ ಕುಟುಂಬವನ್ನು ತೊರೆದು ಹೆಚ್ಚಿನ ಸಂಪಾದನೆ, ಅಪೇಕ್ಷಿತ ಉದ್ಯೋಗ ಹಾಗೂ ಆ ದೇಶದ ನಾಗಕರಿಕತ್ವವನ್ನು ಹುಡುಕಿಕೊಂಡು ಹೋಗಲು ತಮ್ಮ ಉಳಿತಾಯ ಹಾಗೂ ಆಸ್ತಿಯನ್ನು ಕಳೆದುಕೊಳ್ಳುವ ಅನೇಕ ವಲಸಿಗರ ಕತೆಗಳಲ್ಲಿ ಒಂದು. ನಿರುದ್ಯೋಗ ಸಮಸ್ಯೆಯು ಭಾರತೀಯರನ್ನು ಕಾನೂನು ಬಾಹಿರವಾದ ವಲಸೆ ಪ್ರಯಾಣಗಳಿಗೆ ಪ್ರೇರಿಪಿಸುತ್ತಿದೆ
ಪರಿ ಸೈಕಿಯಾ ಸ್ವತಂತ್ರ ಪತ್ರಕರ್ತರು ಮತ್ತು ಆಗ್ನೇಯ ಏಷ್ಯಾ ಮತ್ತು ಯುರೋಪ್ ಖಂಡದ ಮಾನವ ಕಳ್ಳಸಾಗಣೆಯ ವಿವರಗಳನ್ನು ದಾಖಲಿಸುತ್ತಾರೆ. ಅವರು 2023, 2022 ಮತ್ತು 2021ರ ಜರ್ನಲಿಸಂ ಫಂಡ್ ಯುರೋಪ್ ಫೆಲೋ ಸಹ ಹೌದು.
See more stories
Author
Sona Singh
ಸೋನಾ ಸಿಂಗ್ ಭಾರತದ ಸ್ವತಂತ್ರ ಪತ್ರಕರ್ತರು ಮತ್ತು ಸಂಶೋಧಕರು. ಅವರು 2022 ಮತ್ತು 2021ರ ಜರ್ನಲಿಸಂ ಫಂಡ್ ಯುರೋಪ್ ಫೆಲೋ.
See more stories
Author
Ana Curic
ಅನಾ ಕ್ಯೂರಿಕ್ ಸರ್ಬಿಯಾದ ಸ್ವತಂತ್ರ ತನಿಖಾ ಮತ್ತು ಡೇಟಾ ಪತ್ರಕರ್ತರು. ಅವರು ಪ್ರಸ್ತುತ ಜರ್ನಲಿಸಂ ಫಂಡ್ ಯುರೋಪ್ ಇದರ ಫೆಲೋ ಆಗಿ ಅಧ್ಯಯನ ಮಾಡುತ್ತಿದ್ದಾರೆ.
See more stories
Photographs
Karan Dhiman
ಕರಣ್ ಧಿಮಾನ್ ಭಾರತದ ಹಿಮಾಚಲ ಪ್ರದೇಶದ ವಿಡಿಯೋ ಪತ್ರಕರ್ತ ಮತ್ತು ಸಾಮಾಜಿಕ ಸಾಕ್ಷ್ಯಚಿತ್ರಕಾರ. ಅವರು ಸಾಮಾಜಿಕ ಸಮಸ್ಯೆಗಳು, ಪರಿಸರ ಮತ್ತು ಸಮುದಾಯಗಳನ್ನು ದಾಖಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
See more stories
Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.