ಆದಿವಾಸಿಗಳ ಬದುಕಿನಲ್ಲಿ ಕೇವಲ ಮೇಲ್ಮಟ್ಟದ ಬದಲಾವಣೆ ತರಲಿರುವ ಬಜೆಟ್
ಕೇರಳದ ಕಾಡುಗಳಲ್ಲಿ ಬದುಕುತ್ತಿರುವ ಕಾಡರ್ ಆದಿವಾಸಿ ಜನರ ಬದುಕು ಅಪಾಯದಲ್ಲಿದೆ. ಜಲವಿದ್ಯುತ್ ಯೋಜನೆಯೊಂದಕ್ಕಾಗಿ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಕೇಂದ್ರದ 2025ರ ಬಜೆಟ್ ತಮ್ಮ ಬದುಕು ʼಅಭಿವೃದ್ಧಿಗಾಗಿʼ ಬಲಿಯಾಗುವುದನ್ನು ತಡೆಯಲಾರದು ಎನ್ನುವುದು ಈ ಜನರ ಅಭಿಪ್ರಾಯ
ಕೆ.ಎ. ಶಾಜಿ ಕೇರಳ ಮೂಲದ ಪತ್ರಕರ್ತ. ಅವರು ಮಾನವ ಹಕ್ಕುಗಳು, ಪರಿಸರ, ಜಾತಿ, ಅಂಚಿನಲ್ಲಿರುವ ಸಮುದಾಯಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ.
See more stories
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.