an-adivasi-writes-off-the-village-kn

Dahod, Gujarat

Sep 13, 2023

ಆದಿವಾಸಿಯೊಬ್ಬರ ಹಳ್ಳಿಯ ಹಂಬಲ

ಕವಿಯೊಬ್ಬರು ತಾನು ಬಲವಂತವಾಗಿ ತಳ್ಳಲ್ಪಟ್ಟಿರುವ ಈ ನಗರದ ಅಂಚಿನ ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕಬೇಕೋ, ಅಥವಾ ಊರಿಗೆ ಮರಳಬೇಕೋ ಎನ್ನುವ ಸಂದಿಗ್ಧದ ಕುರಿತು ಪಂಚಮಹಾಲಿ ಭಿಲಿ ಭಾಷೆಯಲ್ಲಿ ಬರೆದಿದ್ದಾರೆ

Want to republish this article? Please write to [email protected] with a cc to [email protected]

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.

Author

Vajesinh Pargi

ಗುಜರಾತ್ನ ದಾಹೋಡ್ ಮೂಲದ ವಾಜೆಸಿಂಗ್ ಪಾರ್ಗಿ ಪಂಚಮಹಾಲಿ ಭಿಲಿ ಮತ್ತು ಗುಜರಾತಿ ಭಾಷೆಗಳಲ್ಲಿ ಬರೆಯುವ ಆದಿವಾಸಿ ಕವಿ. ಅವರು ತಮ್ಮ ಎರಡು ಕವನ ಸಂಕಲನಗಳನ್ನು "ಜಕಲ್ ನಾ ಮೋತಿ" ಮತ್ತು "ಅಗಿಯಾಣುನ್ ಅಜವಾಲುಣ್" ಎಂಬ ಎರಡು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರು ನವಜೀವನ ಮುದ್ರಣಾಲಯದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದರು.

Illustration

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.