ಹಾವೇರಿ-ಕಷ್ಟಪಟ್ಟು-ದುಡೀತಿವಿ-ಆದ್ರೆ-ರೊಕ್ಕ-ಒಂದ್ರೂಪಾಯಿನೂ-ಉಳಿಯಂಗಿಲ್ಲʼ

Haveri, Karnataka

Nov 20, 2021

ಹಾವೇರಿ: ಕಷ್ಟಪಟ್ಟು ದುಡೀತಿವಿ, ಆದ್ರೆ ರೊಕ್ಕ ಒಂದ್ರೂಪಾಯಿನೂ ಉಳಿಯಂಗಿಲ್ಲʼ

ಕೃತಕ ಪರಾಗಸ್ಪರ್ಶದ ಕೆಲಸ ಮಾಡಲು ಮೈಲುಗಟ್ಟಲೆ ಪ್ರಯಾಣಿಸುವ, ಕರ್ನಾಟಕದ ಹಾವೇರಿ ಜಿಲ್ಲೆಯ ಮಂಗಳಾ ಹರಿಜನರಂತಹ ಮಹಿಳಾ ಕೃಷಿ ಕಾರ್ಮಿಕರು ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಬೀಜೋದ್ಯಮದ ಭಾಗವಾಗಿ ಕೆಲಸ ಮಾಡಿದರೂ ಅವರು ಗಳಿಸುವುದು ಅಷ್ಟರಲ್ಲೇ ಇದೆ

Want to republish this article? Please write to [email protected] with a cc to [email protected]

Author

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.