ಸುಂದರ್‌ಬನ್‌-ಚಂಡಮಾರುತದ-ಭೋರ್ಗರೆತದಲ್ಲಿ

South 24 Parganas, West Bengal

Apr 05, 2021

ಸುಂದರ್‌ಬನ್‌ ಚಂಡಮಾರುತದ ಭೋರ್ಗರೆತದಲ್ಲಿ

ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಹಾಗೂ ಚಂಡಮಾರುತಗಳು ತಮ್ಮ ಭೂಮಿ, ಮನೆ ಮತ್ತು ಜೀವನೋಪಾಯವನ್ನು ಕಸಿದುಕೊಂಡ ಕಾರಣ, ಅನೇಕರು ಸುಂದರ್‌ಬನ್‌ನಲ್ಲಿನ ತಮ್ಮ ಹಳ್ಳಿಗಳನ್ನು ತೊರೆದು ಹೋದರು. ಲಾಕ್‌ಡೌನ್‌ ಸಮಯದಲ್ಲಿನ ಅಂಫನ್‌, ಎರಡು ದಶಕಗಳಲ್ಲಿ ಅಪ್ಪಳಿಸಿದ ನಾಲ್ಕನೆಯ ಚಂಡಮಾರುತವಾಗಿದೆ.

Want to republish this article? Please write to [email protected] with a cc to [email protected]

Author

Sovan Daniary

ಸೋವನ್ ಡೇನಿಯರಿ, ಸುಂದರ್‌ಬನ್‌ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಈ ಪ್ರದೇಶದಲ್ಲಿನ ಶೈಕ್ಷಣಿಕ ವ್ಯವಸ್ಥೆ, ಹವಾಮಾನ ಬದಲಾವಣೆ ಮತ್ತು ಇವೆರಡಕ್ಕೂ ಇರುವ ಸಂಬಂಧಗಳ ಕುರಿತಂತೆ ಆಸಕ್ತರಾಗಿರುವ ಇವರು, ಛಾಯಾಚಿತ್ರಕಾರರು.

Translator

Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.