ಸರಕಾರ-ನಮಗೆ-ಕೊಡಬೇಕಿರುವುದನ್ನು-ಕೊಡಲಿʼ

Bellary, Karnataka

Mar 13, 2023

‘ಸರಕಾರ ನಮಗೆ ಕೊಡಬೇಕಿರುವುದನ್ನು ಕೊಡಲಿʼ

ಕರ್ನಾಟಕದ ಬಳ್ಳಾರಿಯಲ್ಲಿ ಗಣಿ ಕೆಲಸ ಮಾಡುವ ಮಹಿಳೆಯರು ಅದಿರು ಅಗೆಯುವುದು. ಪುಡಿ ಮಾಡುವುದು, ಕತ್ತರಿಸುವುದು ಹಾಗೂ ಜರಡಿ ಹಿಡಿಯುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಎರಡು ದಶಕಗಳ ಹಿಂದಿನ ಇಲ್ಲಿನ ಯಾಂತ್ರೀಕರಣವು ಈ ಮಹಿಳೆಯರನ್ನು ಅಪ್ರಸ್ತುತರನ್ನಾಗಿಸಿತು. ಪರಿಹಾರ ಮತ್ತು ಪುನರ್ವಸತಿಯನ್ನು ಆಗ್ರಹಿಸುತ್ತಾ ಅವರು ಈಗ ವಜಾಗೊಂಡ ಕಾರ್ಮಿಕರ ಒಕ್ಕೂಟವನ್ನು ಸೇರಿಕೊಂಡಿದ್ದಾರೆ ಮತ್ತು ಈ ಮೂಲಕ ತಮ್ಮ ಹೋರಾಟಕ್ಕೆ ಇನ್ನಷ್ಟು ಬಲ ತಂದಿದ್ದಾರೆ

Want to republish this article? Please write to [email protected] with a cc to [email protected]

Author

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Editor

Sangeeta Menon

ಸಂಗೀತಾ ಮೆನನ್ ಮುಂಬೈ ಮೂಲದ ಬರಹಗಾರು, ಸಂಪಾದಕರು ಮತ್ತು ಸಂವಹನ ಸಲಹೆಗಾರರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.