ಸದ್ದಿಲ್ಲದೆ-ದಹಿಸಿ-ಹೋಗುತ್ತಿರುವ-ದೆಹಲಿಯ-ಸ್ಮಶಾನದ-ಕೆಲಸಗಾರರು

New Delhi, Delhi

Jul 16, 2021

ಸದ್ದಿಲ್ಲದೆ ದಹಿಸಿ ಹೋಗುತ್ತಿರುವ ದೆಹಲಿಯ ಸ್ಮಶಾನದ ಕೆಲಸಗಾರರು

ಸ್ಮಶಾನದ ಕೆಲಸಗಾರರಾದ ಹರಿಂದರ್‌ ಮತ್ತು ಪಪ್ಪು ದೆಹಲಿಯ ನಿಗಮ್‌ ಬೋಧ್‌ ಸ್ಮಶಾನದಲ್ಲಿ ಕೊವಿಡ್‌ ಎರಡನೇ ಅಲೆಯ ಉದ್ದಕ್ಕೂ ದಣಿವರಿಯದೆ ನಿರಂತರ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನೇ ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಅವರಿಗೆ ಯಾವುದೇ ಸುರಕ್ಷಾ ಸಾಧನಗಳಾಗಲಿ ವಿಮೆಯಾಗಲಿ ಇಲ್ಲ. ಜೊತೆಗೆ ತಮ್ಮ ಸಂಬಳದ ಏರಿಕೆಗಾಗಿಯೂ ಕಾಯುತ್ತಿದ್ದಾರೆ.

Want to republish this article? Please write to [email protected] with a cc to [email protected]

Author

Amir Malik

ಅಮೀರ್ ಮಲಿಕ್ ಸ್ವತಂತ್ರ ಪತ್ರಕರ್ತ ಮತ್ತು 2022 ರ ಪರಿ ಫೆಲೋ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.