ಸಂಕಷ್ಟದಲ್ಲಿ-ಕಲ್ಲಂಗಡಿ-ಹಣ್ಣಿನ-ಬೆಳೆಗಾರರು...

Nalgonda, Telangana

Feb 03, 2022

ಸಂಕಷ್ಟದಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆಗಾರರು…

ಕೋವಿಡ್‌-೧೯ ಬಿಕ್ಕಟ್ಟಿಗೂ ಮೊದಲೇ ತೆಲಂಗಾಣದಲ್ಲಿ ಕಲ್ಲಂಗಡಿ ಹಣ್ಣಿನ ಕೃಷಿಯ ವೆಚ್ಚವು ಅಪಾರವಾಗಿದ್ದು, ಬೆಲೆಯು ಕುಸಿದಿದ್ದ ಕಾರಣ ಈ ಬೆಳೆಯು ಸಂಕಷ್ಟಕ್ಕೀಡಾಗಿತ್ತು. ಈಗ ಲಾಕ್‌ಡೌನ್‌ ದೆಸೆಯಿಂದಾಗಿ, ರೈತರು, ಕೂಲಿಕಾರರು, ವ್ಯಾಪಾರಿಗಳು ನಿರಾಶಾದಾಯಕ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ

Want to republish this article? Please write to [email protected] with a cc to [email protected]

Author

Harinath Rao Nagulavancha

ತೆಲಂಗಾಣದ ನಾಲ್ಗೊಂದಾದಲ್ಲಿ ನೆಲೆಸಿರುವ ಹರಿನಾಥ್ ರಾವ್ ನಗುಲವಂಚ ಸ್ವತಂತ್ರ ಪತ್ರಕರ್ತರಾಗಿರುವುದಲ್ಲದೆ ಸಿಟ್ರಸ್ ಕೃಷಿಕರೂ ಹೌದು.

Translator

Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.